Public Opinion On Karnataka Election : ರಾಜರಾಜೇಶ್ವರಿನಗರಲ್ಲಿ ಕಸ-ಕರೆಂಟಿನ ಸಮಸ್ಯೆಗೆ ಬಗೆಹರಿಯುವುದು ಯಾವಾಗ?

Oneindia Kannada 2018-05-10

Views 163

ವಿಧಾನಸಭಾ ಚುನಾವಣೆ ಸಮೀಪಿಸುತ್ತರುವ ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಾಗಬೇಕಿರುವ ಬದಲಾವಣೆ , ಅಭಿವೃದ್ಧಿಯ ಬಗ್ಗೆ ರಾಜಧಾನಿಯ ನಿವಾಸಿಗಳನ್ನು ಒನ್ ಇಂಡಿಯಾ ಕನ್ನಡ ತಂಡಕ್ಕೆ ಮಾತಿಗೆ ಆರ್.ಆರ್ ನಗರದ ನಿವಾಸಿಯೊಬ್ಬರು, ಇಳ್ಳಿ ಕರೆಂಟ್ ಸಮಸ್ಯೆ ಇದೆ. ಜೊತೆಗೆ ಸ್ವಚ್ಛತೆ ಇಲ್ಲ. ಇದಕ್ಕೆ ಬಿಬಿಎಂಪಿ ಕ್ರಮ ಕೆಯ್ಗೊಳ್ಳಬೇಕು. ಈಗ ಪಾರ್ಕ್ಗಳನ್ನು ಸರಿ ಮಾಡಿದ್ದಾರೆ ಎಂದು ಹೇಳಿದರು.

Share This Video


Download

  
Report form
RELATED VIDEOS