ನಿನ್ನೆ ಒಬ್ಬರಿಗೊಬ್ಬರು ಬೈಕೊಂಡಿದ್ರು..! ಇವತ್ತು ಒಂದಾದ್ರು..?

Oneindia Kannada 2019-08-17

Views 206

ಟೆಲಿಫೋನ್ ಕದ್ದಾಲಿಕೆ ಆರೋಪದ ವಿಚಾರದಲ್ಲಿ ಶುಕ್ರವಾರ ಪರಸ್ಪರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ನಾಯಕರಾದ ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್, ಶನಿವಾರ ರಾಗ ಬದಲಿಸಿದ್ದಾರೆ. ತಾವಿಬ್ಬರೂ ದೋಸ್ತಿಗಳು, ತಮ್ಮ ಸ್ನೇಹವನ್ನು ಯಾರಿಗೂ ಮುರಿಯಲು ಆಗುವುದಿಲ್ಲ ಎಂದು ಹೇಳಿದ್ದಾರೆ.

Congress leaders DK Shivakumar and MB Patil on Saturday said that, both are remained friends and no one can separate them. Friday they both fought each other on phone tapping issue.

Share This Video


Download

  
Report form
RELATED VIDEOS